ಮಾಜಿ ಸಚಿವ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರು ಬೀದರ್ ಜಿಲ್ಲೆಯ ಸ್ವಗ್ರಾಮ ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ (ಹೊಸ ಕಟ್ಟಡ) ಮತ ಚಲಾಯಿಸಿದರು.